Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಆಸ್ತಿ ವಿಭಾಗಕ್ಕೆ ದಾವೆ. ಜಂಟಿ ಕುಟುಂಬದಿಂದ ತಾನು ಬೇರ್ಪಟ್ಟಿದ್ದೇನೆ ಎಂದು ಫಿರ್ಯಾದಿ ವಾದಿಸಿದಾಗ, ಪ್ರತ್ಯೇಕತೆಯ ನಂತರ ಖರೀದಿಸಿದ ಆಸ್ತಿಗಳನ್ನು ವಿಭಜನೆಗಾಗಿ ಸೇರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-September-2025
ನೋಂದಾಯಿತ ಮಾರಾಟ ಪತ್ರದಡಿಯಲ್ಲಿ ಅರ್ಜಿದಾರರು ಮಾಲಿಕತ್ವ ಪಡೆದಾಗ ಮೂರನೇ ವ್ಯಕ್ತಿಯ ಆಕ್ಷೇಪಣೆಗಳ ಆಧಾರದ ಮೇಲೆ ಖಾತಾ ಬದಲಾವಣೆಯನ್ನು ನಿರಾಕರಿಸಲಾಗುವುದಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
11-September-2025
ಶಾಶ್ವತ ತಡೆಯಾಜ್ಞೆಗಾಗಿ ಬಾಡಿಗೆದಾರನು ಮಾಲಿಕನ ವಿರುದ್ದ ಹೂಡಿದ ಮೊಕದ್ದಮೆಯಲ್ಲಿ ಬಾಡಿಗೆದಾರನನ್ನು ಹೊರಹಾಕಲು ಮಾಲಿಕನು ಪ್ರತಿ-ಹಕ್ಕನ್ನು counter claim ಸಲ್ಲಿಸಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
08-September-2025
ಆತ್ಮಹತ್ಯೆಗೆ ಪ್ರಚೋದನೆ. ಆರೋಪಿ ಮತ್ತು ಸತ್ತವನ ನಡುವೆ ನೇರ ಮತ್ತು ಸಾಮೀಪ್ಯ ಸಂಬಂಧವಿರಬೇಕು. ವ್ಯಕ್ತಿಯನ್ನು ಆತ್ಮಹತ್ಯೆಗೆ ತಳ್ಳುವ ಉದ್ದೇಶದಿಂದ ಸಕ್ರಿಯ, ನೇರ ಕ್ರಿಯೆ ಇರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
06-September-2025
ಸಿವಿಲ್ ಪ್ರೊಸೀಜರ್ ಕೋಡ್. ತೀರ್ಪಿನ ದಿನಾಂಕದಿಂದ ಎರಡು ವರ್ಷಗಳಲ್ಲಿ ಅರ್ಜಿಯನ್ನು ಸಲ್ಲಿಸಿದರೆ ತೀರ್ಪಿನ ಸುಸ್ತಿದಾರನಿಗೆ ನೋಟಿಸ್ ನೀಡುವ ಅಗತ್ಯವಿಲ್ಲ. ಅಂತಹ ನೋಟಿಸ್ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
06-September-2025
ವಾಣಿಜ್ಯ ನ್ಯಾಯಾಲಯಗಳ ಕಾಯ್ದೆ. ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಕಟ್ಟಡ ಖಾಲಿ ಮಾಡುವಲ್ಲಿ ಗುತ್ತಿಗೆದಾರನ ವೈಫಲ್ಯದಿಂದ ಉಂಟಾಗುವ ವಿವಾದಗಳು ವಾಣಿಜ್ಯ ನ್ಯಾಯಾಲಯಗಳ ವ್ಯಾಪ್ತಿಗೆ ಬರುತ್ತವೆ. ಕರ್ನಾಟಕ ಉಚ್ಚ ನ್ಯಾಯಾಲಯ.
04-September-2025
ಒಟ್ಟು ಕುಟುಂಬದ ಆಸ್ತಿ ಮಾರಾಟವಾದ ಹಲವಾರು ವರ್ಷಗಳ ನಂತರ ಖರೀದಿದಾರರಿಗೆ ಕಿರುಕುಳ ನೀಡಲು ವಿಭಾಗ ಕೋರಿ ಸಲ್ಲಿಸಿದ ದಾವೆ ನಕಲಿ ದಾವೆಗೆ ಸಮನಾಗಿರುತ್ತದೆ. ಇಂತಹ ದಾವೆಗಳನ್ನು ಆರಂಭದಲ್ಲಿಯೇ ತಿರಸ್ಕರಿಸಬೇಕು. ಉಚ್ಚ ನ್ಯಾಯಾಲಯ.
03-September-2025
ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ. ಮಧ್ಯಸ್ಥಿಕೆ ಪ್ರಕ್ರಿಯೆಗೆ ಕಾರಣವಾಗುವ ಒಪ್ಪಂದಕ್ಕೆ ಸಹಿ ಮಾಡದವರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅಥವಾ ಇರಲು ಯಾವುದೇ ಹಕ್ಕಿಲ್ಲ. ಸರ್ವೋಚ್ಚ ನ್ಯಾಯಾಲಯ.
01-September-2025
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿಯಲ್ಲಿ ಅಪರಾಧಗಳನ್ನು ಮಹಿಳೆಯರ ವಿರುದ್ಧವೂ ದಾಖಲಿಸಬಹುದು. ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯವು ವಜಾಗೊಳಿಸಿದೆ.
29-August-2025
ನ್ಯಾಯಾಲಯವು ತನ್ನ ಆದೇಶ ಉಲ್ಲಂಘನೆಯ ನ್ಯಾಯಾಂಗ ನಿರ್ಣಯವನ್ನು ಮಾಡದೆ ಯಥಾಸ್ಥಿತಿ ಆದೇಶವನ್ನು ಜಾರಿಗೊಳಿಸಲು ಪೊಲೀಸ್ ರಕ್ಷಣೆ ನೀಡಲು ಸಾಧ್ಯವಿಲ್ಲ. ಸಂಗತಿಗಳು ಮತ್ತು ಪುರಾವೆಗಳು ಸ್ಪಷ್ಟವಾಗಿಲ್ಲದಿದ್ದಾಗ, ನ್ಯಾಯಾಲಯವು ತನ್ನ ಜವಾಬ್ದಾರಿಯನ್ನು ಬಾಹ್ಯ ತನಿಖೆ ಅಥವಾ ಕಾನೂನು ಜಾರಿ ಸಂಸ್ಥೆಗೆ ವಹಿಸಬಾರದು. ಕರ್ನಾಟಕ ಉಚ್ಚ ನ್ಯಾಯಾಲಯ.
28-August-2025
ಅಪರಾದಿಗಳಿಗೆ ಜಾಮೀನು. ಜನಪ್ರಿಯತೆಯ ಸ್ಥಾನಮಾನವು ಜಾಮೀನು ನೀಡುವಂತಹ ವಿಷಯಗಳಲ್ಲಿ ಆದ್ಯತೆ ಪಡೆಯುವುದಿಲ್ಲ. ಸಂವಿಧಾನದ 14 ನೇ ವಿಧಿಯು ಕಾನೂನಿನ ಮುಂದೆ ಸಮಾನತೆಯನ್ನು ಖಾತರಿಪಡಿಸುತ್ತದೆ, ಸಂಪತ್ತು, ಪ್ರಭಾವ ಅಥವಾ ಖ್ಯಾತಿಯ ಆಧಾರದ ಮೇಲೆ ಯಾವುದೇ ವಿನಾಯಿತಿ ನೀಡುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
28-August-2025
ಕೈಗಾರಿಕಾ ವಿವಾದ ಕಾಯ್ದೆ. ಆರಂಭಿಕ ವೈಫಲ್ಯದ ವರದಿಯನ್ನು ಸಲ್ಲಿಸಿದ ನಂತರವೂ ಎರಡೂ ಪಕ್ಷಗಳು ಜಂಟಿಯಾಗಿ ವಿನಂತಿಸಿದರೆ ಎರಡನೇ ಸಂಧಾನದ ಪ್ರಕ್ರಿಯೆಯನ್ನು ಮಾಡಬಹುದು. ಕರ್ನಾಟಕ ಉಚ್ಚ ನ್ಯಾಯಾಲಯ.
22-August-2025
««
«
1
2
3
...
72
»
»»