Log In
Sign Up
9980065416
Toggle navigation
HOME
BARE ACTS
JUDGMENTS
ARTICLES
NEWS
SEMINARS
LAWYERS DIRECTORY
Courts
ಕನ್ನಡ
Search
Sign Up
Kannada Articles
ಸಾರ್ವಜನಿಕ ರಸ್ತೆಯ ಮೇಲಿನ ಅತಿಕ್ರಮಣವನ್ನು ತೆಗೆದುಹಾಕಲು ಕೋರಿ ಕಡ್ಡಾಯ ಮತ್ತು ಶಾಶ್ವತವಾದ ತಡೆಯಾಜ್ಞೆಗಾಗಿ ದಾವೆಯನ್ನು ಆ ರಸ್ತೆಯ ಬಳಕೆದಾರರು ಸಲ್ಲಿಸಿದಾಗ, ಮಾಲಿಕತ್ವ ಅಥವಾ ಸಾರ್ವಜನಿಕ ಹಕ್ಕಿನ ಘೋಷಣೆ ಕೋರುವ ಅಗತ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
05-November-2025
ಆಸ್ತಿ ವಿಭಜನೆಗೆ ದಾವೆ. ಮಹಿಳೆಯು ಮಾರಾಟ ಪತ್ರದ ಮೂಲಕ ಪಡೆದು ನಂತರ ಇನ್ನೊಬ್ಬ ವ್ಯಕ್ತಿಗೆ ಉಡುಗೊರೆಯಾಗಿ ನೀಡಿದ ಆಸ್ತಿಯನ್ನು ಆಕೆಯ ಜೀವಿತಾವಧಿಯಲ್ಲಿ ಆ ಆಸ್ತಿಯಲ್ಲಿ ಫಿರ್ಯಾದಿಗಳು ಪೂರ್ವ ಅಸ್ತಿತ್ವದಲ್ಲಿರುವ ಹಕ್ಕನ್ನು ಸ್ಥಾಪಿಸದ ಹೊರತು ವಿಭಜನೆಗೆ ಒಳಪಡಿಸಲಾಗುವುದಿಲ್ಲ, ಕರ್ನಾಟಕ ಉಚ್ಚ ನ್ಯಾಯಾಲಯ.
03-November-2025
ಕರ್ನಾಟಕ ಗ್ರಾಮ ಕಚೇರಿಗಳ ನಿರ್ಮೂಲನೆ ಕಾಯಿದೆ. ಕುಟುಂಬದ ಹಿರಿಯ-ಪುರುಷ ಸದಸ್ಯರಿಗೆ ಸರ್ಕಾರದಿಂದ ಇನಾಂ ಭೂಮಿಯನ್ನು ಮರು ಮಂಜೂರು ಮಾಡಿದಾಗ, ಅಂತಹ ಮರು-ಅನುದಾನವು ಅವಿಭಕ್ತ ಕುಟುಂಬದ ಎಲ್ಲ ಸದಸ್ಯರಿಗೂ ಹಕ್ಕನ್ನು ನೀಡುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
03-November-2025
ಜಮೀನು ಅನಧಿಕೃತ ಸ್ವಾದೀನವನ್ನು ಅಧಿಕೃತಗೊಳಿಸಲು ಸಲ್ಲಿಸಿದ ಅರ್ಜಿ. ಸ್ಥಳೀಯ ಪ್ರಾಧಿಕಾರದ ಗಡಿಯಿಂದ ನಿಗದಿತ ನಿಷೇಧಿತ ಅಂತರವನ್ನು ಪರಿಗಣಿಸುವಾಗ ಮೂಲ ಅರ್ಜಿ ಸಲ್ಲಿಸುವ ದಿನಾಂಕದ ಅ0ತರವನ್ನು ಪರಿಗಣಿಸಬೇಕು. ಅರ್ಜಿ ವಿಲೇವಾರಿ ದಿನಾಂಕದಂದು ಅಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
31-October-2025
ರಾಜ್ಯವು ಸಾರ್ವಜನಿಕ ಉದ್ದೇಶಕ್ಕಾಗಿ ಖಾಸಗಿ ಭೂಮಿಯನ್ನು ಕಾನೂನು ಕ್ರಮ ಕೈಗೊಳ್ಳದೆ ಬಳಸಿಕೊಳ್ಳುವುದು ಸಂವಿಧಾನದ 300-ಎ ಅಡಿಯಲ್ಲಿ ಖಾತರಿಪಡಿಸಿದ ಭೂಮಾಲೀಕರ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಕಾನೂನಿಗೆ ಅನುಸಾರವಾಗಿ ಕಡ್ಡಾಯ ಸ್ವಾಧೀನ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಮತ್ತು ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಯುತ ಮತ್ತು ನ್ಯಾಯಯುತ ಪರಿಹಾರವನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಕ್ಕೆ ನಿರ್ದೇಶಿಸಲು ನ್ಯಾಯಾಲಯವು ಕರ್ತವ್ಯ ಬದ್ಧವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯ.
31-October-2025
ಆಸ್ತಿ ಮಾರಾಟದ ತಿದ್ದುಪಡಿ ಪತ್ರವನ್ನು ಮೂಲ ವ್ಯಕ್ತಿಗಳು ಅಥವಾ ಅವರ ಎಲ್ಲಾ ಕಾನೂನು ಉತ್ತರಾಧಿಕಾರಿಗಳು ಮಾತ್ರ ಅನುಮತಿಸಬಹುದು. ಕೆಲವೇ ಕಾನೂನು ಪ್ರತಿನಿಧಿಗಳು ಮಾತ್ರ ಕಾರ್ಯಗತಗೊಳಿಸಿದ ತಿದ್ದುಪಡಿ ಪತ್ರವು ಅನೂರ್ಜಿತವಾಗಿದೆ ಮತ್ತು ಅದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಪರಿಗಣಿಸಲಾಗುವುದಿಲ್ಲ. ಅಂತಹ ಅಮಾನ್ಯವಾದ ತಿದ್ದುಪಡಿ ಪತ್ರದ ಆಧಾರದ ಮೇಲೆ ಕಾರ್ಯಗತಗೊಳಿಸಲಾದ ಯಾವುದೇ ಮಾರಾಟ ಪತ್ರವನ್ನು ಸಹ ಅನೂರ್ಜಿತಗೊಳಿಸಲಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
29-October-2025
ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಪರಬಾರೆ ನಿಷಿದ್ದ ಕಾಯ್ದೆ. ಹಿಂದಿನ ಪ್ರಕ್ರಿಯೆಯಲ್ಲಿ ಭೂಮಿ ಮಾರಾಟ ರದ್ದುಗೊಳಿಸಿ ಮರುಸ್ಥಾಪಿಸಿದ ನಂತರದ ವರ್ಗಾವಣೆಗಳಿಗೆ ಕೂಡ ಕಾಯಿದೆ ಮತ್ತೆ ಅನ್ವಯವಾಗುತ್ತದೆ. ಕರ್ನಾಟಕ ಉಚ್ಚ ನ್ಯಾಯಾಲಯ.
25-October-2025
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ. ಪ್ರತಿವಾದಿಯು ತಾನು ಕೂಡ ಹಿರಿಯ ನಾಗರೀಕ ವಯಸ್ಸಿನವನು ಎ0ದು ವಾದ ಮಾಡಿ ಅರ್ಜಿ ವಜಾಗೊಳಿಸಲು ಕೋರಲಾಗುವುದಿಲ್ಲ. ಸರ್ವೋಚ್ಚ ನ್ಯಾಯಾಲಯ.
24-October-2025
ಮೋಟಾರು ವಾಹನ ಕಾಯ್ದೆ. ಮೃತ ವ್ಯಕ್ತಿಯ ಅವಲಂಬಿತವಲ್ಲದ ಕಾನೂನು ಪ್ರತಿನಿಧಿಗಳು ಸಹ ಅವಲಂಬನೆಯ ನಷ್ಟಕ್ಕೆ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ. ವಿವಾಹಿತ ಮಗಳನ್ನು ಕಾನೂನು ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಆಕೆ ಪರಿಹಾರಕ್ಕೆ ಅರ್ಹಳಾಗಿದ್ದಾಳೆ. ಕರ್ನಾಟಕ ಉಚ್ಚ ನ್ಯಾಯಾಲಯ.
23-October-2025
ಅವಿಭಕ್ತ ಕುಟುಂಬದ ಆಸ್ತಿಯ ವಿಭಜನೆಯ ಮೂಲಕ ಪಡೆದ ಆಸ್ತಿಯು ತನ್ನ ಪೂರ್ವಜ ಗುಣವನ್ನು ಉಳಿಸಿಕೊಳ್ಳುತ್ತದೆ. ಆ ವ್ಯಕ್ತಿಯ ಮರಣದ ನಂತರ ಅವನ ಎಲ್ಲಾ ಮಕ್ಕಳು ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಕೇವಲ ಒಬ್ಬ ಮಗನಿಗೆ ಅಂತಹ ಆಸ್ತಿಯನ್ನು ಉಡುಗೊರೆಯಾಗಿ ನೀಡಲು ಸಾಧ್ಯವಿಲ್ಲ. ಕರ್ನಾಟಕ ಉಚ್ಚ ನ್ಯಾಯಾಲಯ.
16-October-2025
ನಿರ್ದಿಷ್ಟ ಪರಿಹಾರ ಕಾಯ್ದೆ. ಜಂಟಿ ಕುಟುಂಬ ಆಸ್ತಿಯ ಪಾಲನ್ನು ಮಾರಾಟ ಮಾಡುವ ಒಪ್ಪಂದವನ್ನು ನಿರ್ದಿಷ್ಟವಾಗಿ ಜಾರಿಗೊಳಿಸಬಹುದು. ಆದರೆ ಮಾರಾಟಗಾರನು ತನ್ನದೇ ಆದ ಪಾಲಿಗೆ ಮಿತಿಗೊಳಿಸಿರಬೇಕು. ಕರ್ನಾಟಕ ಉಚ್ಚ ನ್ಯಾಯಾಲಯ.
13-October-2025
ಜೀವ ವಿಮಾ ಪಾಲಿಸಿ ಅಥವಾ ಬ್ಯಾಂಕ್ ಠೇವಣಿಯ ನಾಮನಿರ್ದೇಶಿತರಿಗೆ ಸತ್ತವರ ಸ್ವತ್ತುಗಳಲ್ಲಿ ಯಾವುದೇ ಮಾಲೀಕತ್ವದ ಹಕ್ಕುಗಳಿಲ್ಲ. ನಾಮನಿರ್ದೇಶಿತರಿಗೆ ಕೇವಲ ಬ್ಯಾಂಕಿನ ಅಥವಾ ವಿಮಾದಾರರ ಹೊಣೆಹೊರಲು ಮಾತ್ರ ಹಣವನ್ನು ಪಡೆಯುತ್ತಾರೆ. ಕರ್ನಾಟಕ ಉಚ್ಚ ನ್ಯಾಯಾಲಯ.
09-October-2025
««
«
1
2
3
...
75
»
»»